Add Your Blog | | Signup
samarasa · 1Y ago

ಸಂಭ್ರಮ ಸೌರಭ….ಮಾಸದ ಸಂಭ್ರಮ

ಸಂಭ್ರಮ ಸೌರಭ ————— ಸಂಭ್ರಮ ಸೌರಭ ಒಂದು ವಿನೂತನ ಪ್ರಯತ್ನ, ಒಂದು ವಿಶಿಷ್ಟ ಪ್ರಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಗಳ ತಳಹದಿಯ ಮೇಲೆ ಕನ್ನಡಿಗರೆಲ್ಲರನ್ನು ಒಂದಾಗಿಸುವ, ಭಾವನಾತ್ಮಕವಾಗಿ ಕನ್ನಡದ ಬಂಧವನ್ನು ಅವರೊಂದಿಗೆ ಬೆಸೆಯುವ ಸಮಾನ ಮನಸ್ಕರ ಸಂಘಟನೆಯೇ ಸಂಭ್ರಮ ಸೌರಭ. ೨೦೦೪ರ ಅಗಸ್ಟ್ ೧೫ ರಂದು ಕಾರ್ಯಾರಂಭ ಮಾಡಿದ ಸಂಭ್ರಮ ಸೌರಭ ೫ ವರ್ಷಗಳಿಂದ ನಿರಂತರವಾಗಿ ಕಲಾಸೇವೆ
0 Vote Up · Share
samarasa · 1Y ago

ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ನಾಲ್ಕನೇ ಆವೃತ್ತಿ

ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಪ್ರಶ್ನೋತ್ತರಗಳು ಮತ್ತು ವಿಜಯಶಾಲಿಗಳು.
0 Vote Up · Share
samarasa · 1Y ago

ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ಮೂರನೆ ಆವೃತ್ತಿ

ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ಮೂರನೆ ಆವೃತ್ತಿಯ ಪ್ರಶ್ನೋತ್ತರಗಳು ಮತ್ತು ವಿಜಯಶಾಲಿಗಳು
0 Vote Up · Share
samarasa · 1Y ago

ಎರಡನೇ ದಿನದ ರಸಪ್ರಶ್ನೆ, ಉತ್ತರ, ವಿಜೇತರು

ಎರಡನೇ ದಿನದ ರಸಪ್ರಶ್ನೆಯಲ್ಲಿ ಭಾಗವಹಿಸಿದವರ ಸಂಖ್ಯೆ ಬಹಳ ಕಡಿಮೆ. ರಸಪ್ರಶ್ನೆಗೆ ಉತ್ತರಿಸಲು ಕೋರಿದಾಗ ಪ್ರತಿಕ್ರಿಯೆ ಬಹಳ ನೀರಸವಾಗಿತ್ತು. ಬಹಳಷ್ಟು ಜನರು ಪ್ರಶ್ನೆಗಳು ಕಷ್ಟ ಎಂದು ದೂರಿದರು!
0 Vote Up · Share
samarasa · 1Y ago

ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ – ನವೆಂಬರ್ ೧೩

ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು. 8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.
0 Vote Up · Share
samarasa · 1Y ago

ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು ?

ಪುನ: ಕನ್ನಡ ರಾಜೋತ್ಸವ ಕಳೆದಿದೆ. ನಮ್ಮ ಭಾಷೆಯ ಹೆಸರಿನಿಂದ ಒಂದಾದ ದಿನ ಎಂದು, ನಮ್ಮ ರಾಜ್ಯಕ್ಕೆ ಕನಾರ್ಟಕ ಎಂಬ ಹೆಸರು ಬಂದಿರುವ ದಿನ ಈ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು.
0 Vote Up · Share
samarasa · 1Y ago

ಅನಿವಾರ್ಯ

ಅವನು ಹಿಂದೆಂದೂ ವಿದೇಶಿ ಪ್ರಯಾಣಕ್ಕೆ ಹಲುಬಿದವನೇ ಅಲ್ಲ. ಅದು ಅವನ ಸುಕೃತವೋ ಅಥವಾ ಅವನ ವಿಪರೀತ ಬುದ್ಧಿಮತ್ತೆಯ ಕಾರಣವೋ, ಕೆಲಸ ಸೇರಿದ ಎಂಟು ತಿಂಗಳ ಅವಧಿಯಲ್ಲೇ, ಅವನ ಮ್ಯಾನೇಜರ್ "ಆರು ತಿಂಗಳ ಮಟ್ಟಿಗೆ ’ಯು. ಎಸ್. ಎ’ ನಲ್ಲಿನ ಗ್ರಾಹಕ ಸಂಸ್ಥೆಗೆ ಹೋಗಿ ಮುಂದಿನ ಕೆಲಸಕ್ಕೆ ಅವಶ್ಯಕವಾದ ಒಂದು ತಂತ್ರಜ್ಞಾನದ ಮೇಲೆ ತರಬೇತಿ ಪಡೆದು ಬರುತ್ತೀಯೇ?" ಎಂದು ಕೇಳಿದ್ದ.
0 Vote Up · Share
samarasa · 1Y ago

ನಳ ಪಾಕ್ ….

ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ ನೋಡಿಕೊ ಎಂದು ಹೇಳಿದ್ದ. ಕೆಲ ದಿನಗಳ ನಂತರ ಅವನ ಮದುವೆ ಆಯಿತು. ಮೊನ್ನೆ ಒಂದು ದಿನ ನಾನು ಹಾಗೆ ಸಹಜವಾಗಿ ಮನೆಯವರನ್ನೂ ಕರೆದುಕೊಂ
0 Vote Up · Share
samarasa · 1Y ago

ಸಚಿವನ ಕಾರಿಗೆ ಅಡ್ಡ ಬಂದ ಹಸುವಿಗೆ ಚಿತ್ರಹಿಂಸೆ, ಸಾವು! ’ಗೋಹತ್ಯಾ ನಿಷೇಧ ಕಾಯಿದೆ’ಗೆ ತಿದ್ದುಪಡಿ ಚಿಂತನೆ!

ನೆಲಮಂಗಲದ ಬೈಪಾಸ ರಸ್ತೆಯ ಬಳಿ ಧಾವಿಸುತ್ತಿದ್ದ ಮಾನ್ಯ ಸಚಿವ ಬಚ್ಚಾ ಗೌಡನ ಕಾರಿಗೆ ಅಡ್ಡ ಬಂದದ್ದರಿಂದ, ಚಿತ್ರ ಹಿಂಸೆ ಅನುಭವಿಸಿ ಸಾವಿಗೀಡಾದ ದನದ ದಾರುಣ ಕಥೆ, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲ ಬ್ಯೂರೋ ಇಂದ ಸಮರಸ ಠೀವಿಯ ಭಾತ್ಮೀದಾರ, ಹೈಬ್ರಿ ಜೆರ್ಸಿ ವರದಿ ಕೊಟ್ಟಿದ್ದಾರೆ. ಮುಂದೆ ಓದಿ.
0 Vote Up · Share
More Stories